Sunday, 31 August 2025

ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ - ಕುಮಾರಿ ದಿಶಾ ಎಸ್ ಎನ್ ಪ್ರಥಮ ಸ್ಥಾನ

ಚಕ್ರಪಾಣಿ  ಸೇವಾ ಸಮಿತಿ (ರಿ) ಅತ್ತಾವರ ,ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ದಿನಾಂಕ 27/8/2025 ರಂದು ನಡೆದ ಶ್ರೀ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಕುಮಾರಿ ದಿಶಾ ಎಸ್.ಎನ್ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ನಿಮಗೆ ಅಭಿನಂದನೆಗಳು.
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
---------
ಇವರು ನಮ್ಮ ಚಿತ್ರಕಲಾ ತರಭೇತಿ ಕೇಂದ್ರ ಕುಲಶೇಖರ  ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಪಾಂಡವರಕಲ್ಲು ಇವರಿಂದ ಚಿತ್ರಕಲಾ ತರಭೇತಿಯನ್ನು ಪಡೆಯುತ್ತಿದ್ದಾರೆ.

No comments:

Post a Comment