ಪಂಪ್ ವೆಲ್ ಸಾರ್ವಜನಿಕ ಶ್ರೀ ಗಣೀಶೋತ್ಸವ ಸಮಿತಿ (ರಿ.) ಗಣೇಶಪುರ ಇವರು ಗಣೇಶೋತ್ಸವದ ಅಂಗವಾಗಿ ಏರ್ಪಡಿಸಿದ ಶ್ರೀ ಗಣೇಶನ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಕುಮಾರಿ ಶ್ರೀಯ ಎಸ್ ಸುವರ್ಣ ಪ್ರಥಮ ಸ್ಥಾನವನ್ನು ಪಡೆದಿರುದ್ದಾರೆ.
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
ಪ್ರಸ್ತುತ ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆಫ಼್ ಆರ್ಟ್ ನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ಇವರು ಚಿತ್ರಕಲಾ ತರಬೇತಿ ಕೇಂದ್ರದಲ್ಲಿ ಚಿತ್ರಕಲಾ ತರಬೇತಿಯನ್ನು ಸುರೇಶ್ ಕೆ ಪಾಂಡವರಕಲ್ಲು ಇವರಿಂದ ಪಡೆಯುತ್ತಿದ್ದಾರೆ.