Monday, 9 September 2024

ಚಿತ್ರಕಲಾ ಸ್ಪರ್ಧೆ- ಕುಮಾರಿ ಕೃತಿ ಸಾಲ್ಯಾನ್ ಇವರು ದ್ವೀತಿಯ ಸ್ಥಾನ

ಕಣ್ಣೂರು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರಿ ಕೃತಿ ಸಾಲ್ಯಾನ್ ಇವರು 
ದ್ವೀತಿಯ ಸ್ಥಾನವನ್ನು ಪಡೆದಿರುತ್ತಾರೆ.
ನಿಮಗೆ ಅಭಿನಂದನೆಗಳು,ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.