ಅತ್ತಾವರದ ಪವಿತ್ರ ಕ್ಷೇತ್ರವಾದ ವತಿಯಿಂದ
ದಿನಾಂಕ 08.02.2026 ರಂದು ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ
ಕುಮಾರಿ ಹಿತಿಕ ಇವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇದು ನಮ್ಮೆಲ್ಲರಿಗೂ ಹೆಮ್ಮೆ ಮತ್ತು ಸಂತಸದ ವಿಚಾರ. 🎨🌸
ಹಿತಿಕ ಅವರು ಪ್ರಸ್ತುತ
ಇಲ್ಲಿ
ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ್ ಕೆ. ಪಾಂಡವರಕಲ್ಲು ಅವರ ಮಾರ್ಗದರ್ಶನದಲ್ಲಿ ಚಿತ್ರಕಲಾ ತರಬೇತಿಯನ್ನು ಪಡೆಯುತ್ತಿದ್ದಾರೆ.
ಗುರುಗಳ ಮಾರ್ಗದರ್ಶನ ಮತ್ತು ನಿಮ್ಮ ಪರಿಶ್ರಮದಿಂದ
ಇನ್ನಷ್ಟು ಉನ್ನತ ಸಾಧನೆಗಳು ನಿಮ್ಮ ಪಾಲಾಗಲಿ.
ಹೃತ್ಪೂರ್ವಕ ಅಭಿನಂದನೆಗಳು 👏
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ… ✨
No comments:
Post a Comment