ಮಂಗಳೂರು: ಮಾಸ್ಟರ್ ಜೈವಿಕ್ ಕೃಷ್ಣ ಕೆ.ವಿ ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಸಂಸ್ಥೆಯಲ್ಲಿ ಆರು ತಿಂಗಳ Basic ಚಿತ್ರಕಲಾ ತರಭೇತಿಯನ್ನು ಮುಗಿಸಿರುತ್ತಾರೆ. ಅದಕ್ಕಾಗಿ ಈ ಪ್ರಮಾಣ ಪತ್ರವನ್ನು ದಿನಾಂಕ 16-10-2022 ರಂದು ಸಂಸ್ಥೆಯ ತರಭೇತಿ ಕೇಂದ್ರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೀಡಲಾಗಿದೆ.
ಅಭಿನಂದನೆಗಳು
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
No comments:
Post a Comment