Monday, 17 October 2022

ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಆರ್ಟ್- ಮಾಸ್ಟರ್ ಜೈವಿಕ್ ಕೃಷ್ಣ ಕೆ.ವಿ ಇವರಿಗೆ ಪ್ರಮಾಣ ಪತ್ರ

ಮಂಗಳೂರು: ಮಾಸ್ಟರ್ ಜೈವಿಕ್ ಕೃಷ್ಣ ಕೆ.ವಿ ಇವರು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಸಂಸ್ಥೆಯಲ್ಲಿ ಆರು ತಿಂಗಳ  Basic  ಚಿತ್ರಕಲಾ ತರಭೇತಿಯನ್ನು ಮುಗಿಸಿರುತ್ತಾರೆ. ಅದಕ್ಕಾಗಿ ಈ ಪ್ರಮಾಣ ಪತ್ರವನ್ನು  ದಿನಾಂಕ 16-10-2022 ರಂದು ಸಂಸ್ಥೆಯ ತರಭೇತಿ ಕೇಂದ್ರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೀಡಲಾಗಿದೆ.
ಅಭಿನಂದನೆಗಳು
ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.

No comments:

Post a Comment